Skip to main content

Posts

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

Latest Posts

ಸುಪ್ರೀಂ ಕೋರ್ಟ್‌ನ ಅನುಮತಿಯೊಂದಿಗೆ,ಗೌರವಾನ್ವಿತ #ನಾಥೂರಾಂ_ಗೋಡ್ಸೆ ಜೀ ಅವರ ಭಾಷಣವನ್ನು ಪ್ರಕಟಿಸಲಾಯಿತು! ಪೂರ್ತಿ ಓದಿ 👇

ಪ್ರಪಂಚ ಕಿತ್ಕೊಂಡ್ ಬೆಳೀತಿದೆ ಈಗೆಲ್ಲಿದೆ ಜಾತಿ ಅನ್ನೋರಿಗೆ ಒಂದಷ್ಟು ಉದಾಹರಣೆಗಳನ್ನ ಒಮ್ಮೆ ಕಣ್ಣಾಡಿಸಿ...ನಿಮ್ಮ ಅನುಭವಕ್ಕೆ ಬಂದದ್ದನ್ನ ಕಮೆಂಟಿಸಿ...

ಸೂಚನೆ : ವಾಟ್ಸಪ್ ಪದವೀಧರರು ದಯವಿಟ್ಟು ಈ ಪೋಸ್ಟ್ ಓದಬೇಡಿ. ಓದಿ ಇಲ್ಲಿ ಪ್ರತಿಕ್ರಿಯೆ ಬರೆಯಬೇಡಿ. ಇದು ಮನುಷ್ಯತ್ವಕ್ಕೆ ಪ್ರಜಾಪ್ರಭುತ್ವಕ್ಕೆ ಸ್ಪಂದಿಸುವವರೊಂದಿಗೆ ಮಾತ್ರ ಹಂಚಿಕೊಂಡಿರುವುದು.

ಅಬ್ಬಾ ಒಂದು ಹೊಸ ಸಂಸತ್‌ ಭವನಕ್ಕೆ ಅದೆಷ್ಟು ಕೆಸರೆರಚಾಟ, ಅದೆಷ್ಟು ಬೆಂಕಿ ಹಚ್ಚುವ ಕೆಲಸ, ಅದೆಷ್ಟು ದಿಕ್ಕು ತಪ್ಪಿಸುವ ಕುತಂತ್ರ.

ನನ್ನ ಸ್ನೇಹಿತನ ಜಮೀನಿಗೆ ಹೋಗಿದ್ದೆ ಅವನ ಜೊತೆ ಮಾತಾಡಿ ವಾಪಸ್ ಬರುವಾಗ ಅಲ್ಲೊಂದುಯಾರದೋ ದೊಡ್ಡ ಮಾವಿನ ತೋಟ ಕಣ್ಣಿಗೆ ಬಿತ್ತು.

ಇವರು ಭವ್ಯ ಭಾರತ ಮಾತೆಯ ಹೆಮ್ಮೆಯ ವೀರ ಪುತ್ರಿಯರು ಇವರ ಸಾಧನೆ ಡೋಂಗಿ ಭಾಷಣ ಅಲ್ಲವೇ ಅಲ್ಲ