Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಇವರು ಭವ್ಯ ಭಾರತ ಮಾತೆಯ ಹೆಮ್ಮೆಯ ವೀರ ಪುತ್ರಿಯರು ಇವರ ಸಾಧನೆ ಡೋಂಗಿ ಭಾಷಣ ಅಲ್ಲವೇ ಅಲ್ಲ


ಸರ್ವಾಧಿಕಾರಿ ಮೋದಿ ಸರ್ಕಾರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ನ್ಯಾಯ ಕೇಳಲು ಸಂಸತ್ ಭವನಕ್ಕೆ ಬಂದ ಈ ಎರಡು ಹೆಣ್ಣು ಮಕ್ಕಳು ಸೇರಿದಂತೆ ಅನೇಕರ ಮೇಲೆ ಲಾಠಿಯಲ್ಲಿ ಹೊಡೆಸಿ ಬೂಟು ಕಾಲಿನಲ್ಲಿ ಒದೆಸಿ ಜೈಲಿಗೆ ಹಾಕಿಸಿದರು ತಾನೇ ಇವರು ಬಡ ತಾಯಿ ಮಕ್ಕಳು ಅಲ್ಲವೇ 

ಇವರು ಭವ್ಯ ಭಾರತ ಮಾತೆಯ ಹೆಮ್ಮೆಯ ವೀರ ಪುತ್ರಿಯರು ಇವರ ಸಾಧನೆ ಡೋಂಗಿ ಭಾಷಣ ಅಲ್ಲವೇ ಅಲ್ಲ ಕ್ಷಣಕೊಂದು ಬಟ್ಟೆ ತೊಟ್ಟವರು ಅಲ್ಲವೇ ಅಲ್ಲ ಕ್ಯಾಮರಾ ಜೀವಿ ಆಗಲು ಸಾಧ್ಯವೇ ಇಲ್ಲ.. ವಿಶ್ವದ ಶ್ರೇಷ್ಠ ಜಟ್ಟಿಗಳನ್ನು ಮೂಳೆ ಮುರಿದು ಮಣ್ಣು ಮುಕ್ಕಿಸಿ ತಾಯಿ ಭಾರತಾಂಬೆಯೆ ಹೆಮ್ಮೆ ಪಡುವ ಹಾಗೆ ಮಾಡಿದ ಮಹಾನ್ ಸಾಧಕರು 

ಸಾಕ್ಷಿ ಮಲ್ಲಿಕ್ 
ಒಲಂಪಿಕ್ಸ್ 🥉
ಏಷಿಯನ್ ಗೇಮ್ಸ್ 🥇🥉
CWG🥇🥇🥈🥉🥉
ಏಷಿಯನ್ ಚಾಂಪಿಯನ್ ಷಿಪ್ 🥈🥉🥉🥉
ಪದ್ಮಶ್ರೀ 

ವಿನೇಶ್ ಫೋಘಟ್ 
ವರ್ಲ್ಡ್ ಚಾಂಪಿಯನ್ಷಿಪ್  🥉🥉
ಏಷಿಯನ್ ಗೇಮ್ಸ್ 🥇🥉
CWG🥇🥇🥇
ಏಷಿಯನ್ ಚಾಂಪಿಯನ್ಷಿಪ್  🥇🥈🥈🥈🥉🥉🥉🥉

#WrestlerProtest

Comments