Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಬಡವರಿಗೆ ಸಹಾಯ ಮಾಡುವ ಯೋಜನೆಗಳಿಗೆ ಎಷ್ಟೊಂದು ಅಸಹನೆ. ಪೋಸ್ಟ್ಗಳು, ಅಸಹ್ಯ ವಾಗಿ ಆಡಿ ಕೊಳ್ಲುವುದು, ಎಲ್ಲರು ಬಡ್ಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಲುವುದು...


ಬಡವರಿಗೆ ಸಹಾಯ ಮಾಡುವ ಯೋಜನೆಗಳಿಗೆ ಎಷ್ಟೊಂದು ಅಸಹನೆ. ಪೋಸ್ಟ್ಗಳು, ಅಸಹ್ಯ ವಾಗಿ ಆಡಿ ಕೊಳ್ಲುವುದು, ಎಲ್ಲರು ಬಡ್ಜೆಟ್ ಬಗ್ಗೆ ತಲೆ ಕೆಡಿಸಿಕೊಳ್ಲುವುದು...
ಒಂದಾ‌ ಏರಡಾ

ಇಷ್ಟು ಕಾಳಜಿ- ಕಾರ್ಪೋರೇಟ್ ಲೂಟಿ ಬಗ್ಗೆ, GST ವಂಚನೆಗಳ ಬಗ್ಗೆ ತೊರಿಸಿದ್ದರೆ
ಇ ದೇಸ ಏಲ್ಲೊ‌ ಹೋಗ್ತಾ ಇತ್ತು

ಹೊಸದಾಗಿ ಪಾರ್ಲಿಮೆಂಟ್ ಕಟ್ಟಡ- ನೊ ಒನ್ ಬಾದರ್ಡ್.

ಯಾವುದೊ‌ ಚೈನಾ ನಿರ್ಮಿತ ಪ್ರತಿಮೆ- ಗಪ್ ಚುಪ್

ದೇವಸ್ತಾನ- ನೊ ವೇ

ಹತ್ತಾರು ಸರ್ಕಾರಿ ಕಂಪನಿಗಳ ಮಾರಟ- ಕುಯ್ಯ ಅನ್ನಲಿಲ್ಲ.

ಬೆಂಗಳೂರು ಮತ್ತ ಇತರ ನಗರಗಳ ಜಮೀನನ್ನು ಹೊರ ಭಾಗಗಳನ್ನು ಆರು ಕಾಸಿಗೆ ಮೂರು ಕಾಸಿಗೆ ಕಾರ್ಪೊರೇಟ್ ಕಂಪನಿಗೆಳಿಗೆ  ಮಾರ್ಕೊಂಡಾಗ - ಚುಪ್..

ಬಡವರಿಗೆ ಅಕ್ಕಿ, ವಿದ್ಯುತ್- ಹೆಣ್ಣು ಮಕ್ಕಳಿಗೆ ಬಸ್ಸು,
ಯಾಕ್ರೋ ಉರ್ಕೋಂಡು ಸಾಯ್ತಿರ?

Comments