Skip to main content

Featured

ಒಂದಂತೂ ನೆನಪಲ್ಲಿ ಇಟ್ಕೊಳಿ, ನಿಮ್ಮ ಟೀಕೆಗಳೇ ಆತನ ಯಶಸ್ಸಿನ ಮೆಟ್ಟಿಲುಗಳು....

ಒಂದು ಕುಟುಂಬದ ಜವಾಬ್ದಾರಿಯನ್ನೇ ನಿರ್ವಹಿಸೋಕೆ ಕಷ್ಟಪಡುವ ನಮಗೆ ಒಂದು ದೇಶ ಮತ್ತು ಒಂದು ರಾಜ್ಯದ ಆಡಳಿತದ ಬಗ್ಗೆ ಟೀಕೆಗಳನ್ನ ಮಾಡೋದು ತುಂಬಾ ಸುಲಭ, ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕತೆಯನ್ನ ಅಳವಡಿಸಿಕೊಂಡು ವೇಗವಾಗಿ ಬೆಳೆಯುತ್ತಿದೆ, ಎಷ್ಟೇ ಸುರಕ್ಷತೆ ಪಾಲನೆ ಮಾಡಿದ್ರು ಕೂಡ ಕೆಲವೊಮ್ಮೆ ಈ ರೀತಿಯ ದುರ್ಘಟನೆಗಳು ನಡೆಯುತ್ತವೆ, ಈಗಾಗಲೇ ವಂದೇ ಭಾರತ್ ರೈಲಿನಿಂದ ಕೆಲವೇ ವರ್ಷಗಳಲ್ಲಿ ರೈಲುಗಳ ವೇಗ ಗಂಟೆಗೆ 180 ಕಿಲೋಮೀಟರ್ ಗೆ ಮುಟ್ಟಲಿದೆ, ಭವಿಷ್ಯದಲ್ಲಿ ಬುಲೆಟ್ ಟ್ರೈನ್ ವೇಗ ಗಂಟೆಗೆ 300 ಕಿಲೋಮೀಟರ್ಗಿಂತ ಹೆಚ್ಚು ಅಂತ ಹೇಳಿದ್ದಾರೆ, ಅಲ್ಲಿಗೆ ರೈಲ್ವೆ ಇಲಾಖೆ ಮುಂದೆ ಸವಾಲುಗಳ ಸರಮಾಲೆಯೇ ಇದೆ... ಇನ್ನು ಈ ದುರ್ಘಟನೆ ನಡೆದ ತಕ್ಷಣ ರೈಲ್ವೆ ಸಚಿವರು ಅಲ್ಲಿನ ಎಲ್ಲಾ ಕೆಲಸಗಳನ್ನೂ ಮುಂದೆ ನಿಂತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾನ್ಯ ಪ್ರಧಾನಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿಯೇ ತುರ್ತು ಸಭೆ ಮಾಡಿ ಮುಂದಿನ ಕ್ರಮಕ್ಕೆ ಆದೇಶ ಕೊಟ್ಟಿದ್ದಾರೆ, ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದಂತ ಸಿದ್ದರಾಮಯ್ಯನವರು ಘಟನೆ ನಡೆದ ತಕ್ಷಣ ಒಬ್ಬರು ಸಚಿವರನ್ನ ಘಟನಾ ಸ್ಥಳಕ್ಕೆ ಕಳಿಸಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರೆ ಅವರನ್ನ ಸುರಕ್ಷಿತವಾಗಿ ಕರೆತರಲು ಆದೇಶ ಕೊಟ್ಟು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ, ಸಾಲದ್ದಕ್ಕೆ ದುರ್ಘಟನೆಯಿಂದ ಅನೇಕ ರೈಲುಗಳ ಸಂಚಾರದಲ್ಲಿ ಏರುಪೇ...

ಧೃತಿಗೆಡ ಬೇಡ ಯುವರಾಜ ನೀನು ನಿಜವಾದ ಹೋರಾಟಗಾರ.


ನಮ್ಮ ಯುವರಾಜ ನಿಜವಾದ ಹೋರಾಟಗಾರ

ಮನುಷ್ಯ ತನ್ನ ಜೀವನದ ಪಯಣದಲ್ಲಿ ಎಷ್ಟು ಸೋಲುತ್ತಾನೊ ಅಷ್ಟು ಪ್ರಬುದ್ಧ ಮತ್ತು ಗಟ್ಟಿಯಾಗಿ ನಿಲ್ಲುತ್ತಾನೆ.  ನೀವು ಗಟ್ಟಿಯಾಗಿ ನಿಲ್ಲಬೇಕಾಗಿರುವ ಆಲದ ಮರ,ನಿಮ್ಮ ನೆರಳಿನಲ್ಲಿ ಆಶ್ರಯ ಪಡೆದು ಆಲದ ಮರವನ್ನು ಕಾಯಲು ರಾಜ್ಯಾದ್ಯಂತ ಕೋಟಿಗೂ ಹೆಚ್ಚು ಕಾರ್ಯಕರ್ತರು ಕಾಯುತ್ತಿದ್ದಾರೆ..

ಧೃತಿಗೆಡ ಬೇಡ ಯುವರಾಜ ನೀನು ನಿಜವಾದ ಹೋರಾಟಗಾರ ಮಂಡ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಕುಂತಂತ್ರಕ್ಕೆ ಬಲಿಯಾದ್ರಿ
ಇವತ್ತು ಮತ್ತೆ ಆದೆ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಸಿದ್ಧಾಂತವನ್ನ ಬದಿಗಿಟ್ಟು ಮತ್ತು ನಿಮ್ಮ ತಂದೆಯವರು ರಾಮನಗರವನ್ನ ಜಿಲ್ಲೆ ಮಾಡಿ, ಜೆಲ್ಲೆಗಾಗಿ ಮಾಡಿದ ಅಭಿವೃದ್ಧಿ ಕೆಲಸ ಮತ್ತು ತಾತನವರು ಕೊಟ್ಟ ಮೀಸಲಾತಿಯಿಂದ ದೇಶದಲ್ಲಿ ನೆಮ್ಮದಿಯಾದ ಜೀವನ ಮತ್ತು ಸ್ಥಾನಮಾನ ಪಡೆದು ಅದನ್ನ ಮರೆತು ತಿಂದ ತಟ್ಟೆಗೆ ಹೆಸಿಗೆ ಮಾಡಿದ ಒಂದು ಸಮುದಾಯ ಎಲ್ಲರೂ ಒಂದಾಗಿ ಮಾಡಿದ ಕುತಂತ್ರಕ್ಕೆ ಬಲಿಯಾದ್ರಿ... 
ನಿಮ್ಮನ್ನು ಮತ್ತೆ ಗೆಲ್ಲಿಸಿಕೊಂಡು ಬರುವ ಕೆಲಸ ಖಂಡಿತವಾಗಿಯೂ ಮಾಡುತ್ತೆವೆ.. 

ನಿಮ್ಮೊಂದಿಗೆ ನನ್ನಂತಹ ಕೋಟಿ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ...
ಇಂದು ನಿಮ್ಮ ಸೋಲನ್ನು ಕಂಡು ನಕ್ಕು ಬೀಗುತ್ತಿರುವವರ ಮಕ್ಕಳು ಮತ್ತು ಮೊಮ್ಮಕ್ಕಳು ರಾಜಕೀಯಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ.. ಬರಲಿ ಬಂದು ನಿಮ್ಮಷ್ಟೇ ಅವರು ಕೂಡ ಸೋಲನ್ನು Sportive ಆಗಿ ತೆಗೆದುಕೊಳ್ಳುತ್ತಾರ ಅಂಥ ನೋಡುವ ಆಸೆ ಇದೆ..
ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ...

ಜೈ ಜೆ.ಡಿ.ಎಸ್

#HDKumaraswamy #NikhilKumaraswamy #HDDeveGowda #JDS

Comments